ಅಭಿಪ್ರಾಯ / ಸಲಹೆಗಳು

ಧ್ಯೇಯ-ಗುರಿ

ಧ್ಯೇಯ

ಸ.ಜ.ಸಂ.ನಿ.ಉ.ಕೇಂ-ಕ್ಕಾಗಿ ಕರ್ನಾಟಕ ಸರ್ಕಾರದ ಧ್ಯೇಯವೇನೆಂದರೆ

ವಿವಿಧ ವಲಯಗಳ ಬೇಡಿಕೆಗಳನ್ನು ಸಮತೋಲನದಿಂದ ಕಾಪಾಡಿಕೊಳ್ಳುವ ಮೂಲಕ ಗರಿಷ್ಟ ಜಲ, ಆಹಾರ ಮತ್ತು ಶಕ್ತಿ ಭದ್ರತೆಯನ್ನು ಪಡೆಯಲು ಜಲ ಸಂಪನ್ಮೂಲಗಳ ವೈಜ್ಞಾನಿಕ ಮತ್ತು ಸುಸ್ಥಿರ ನಿರ್ವಹಣೆ ಮತ್ತು ವಿವಿಧ ಪಾಲುದಾರರ ಪರಸ್ಪರ ಅರಿತುಕೊಳ್ಳುವಿಕೆ ಹಾಗೂ ಬಾಂಧಾವ್ಯದ ಮೂಲಕ ಸಂಪನ್ಮೂಲಗಳ ಪರಸ್ಪರ ಹಂಚಿಕೆ ಹಾಗೂ ಬಳಕೆಯನ್ನು ಖಚಿತಪಡಿಸಿಕೊಳ್ಳುವುದು


ಗುರಿ

♦ ಸಮಗ್ರ ಜಲ ಸಂಪನ್ಮೂಲ ನಿರ್ವಹಣೆಯ (ಸ.ಜ.ಸಂ.ನಿ) ತತ್ವಗಳನ್ನು ಅಳವಡಿಸಿಕೊಳ್ಳುವಲ್ಲಿ ಜಾಗತೀಕ ಕೌಶಲ್ಯ ಕೇಂದ್ರವಾಗುವುದು.

♦ ಸ.ಜ.ಸಂ.ನಿ. ತತ್ವಗಳ ಅಳವಡಿಕೆಯಲ್ಲಿ ನಿಪುಣತೆ, ಜ್ಞಾನ ಮತ್ತು ಅನುಭವಗಳ ಪರಸ್ಪರ ಹಂಚಿಕೆಗೆ ಅವಕಾಶ ಕಲ್ಪಿಸುವುದು ಮತ್ತು ಸ.ಜ.ಸಂ.ನಿ ಅನ್ನು ಒಂದು ಪ್ರಕ್ರಿಯೆಯಂತೆ ಮುನ್ನೆಡೆಸುವುದು.

♦ ವಿವಿಧ ಪಾಲುದಾರರ ಮತ್ತು ಆಸಕ್ತ ಸಂಸ್ಥೆಗಳ ಪಾಲುದಾರರಿಗೆ ಜ.ಸಂ.ನಿಯಲ್ಲಿ ಯೋಜನಾ ರೂಪುರೇಷೆಗಳು, ಕ್ರಿಯಾ ಸಂಶೋದನೆ, ಸಾಮರ್ಥ್ಯ ವೃದ್ಧಿ ಮತ್ತು ವೃತ್ತಿಪರ ಜಾಲಗಳನ್ನು ನಡೆಸಲು ಒಂದು ವೇದಿಕೆಯನ್ನು ಒದಗಿಸುವುದು.

ಇತ್ತೀಚಿನ ನವೀಕರಣ​ : 07-12-2020 11:47 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಸಮಗ್ರ ಜಲ ಸಂಪನ್ಮೂಲ ನಿರ್ವಹಣಾ ಉನ್ನತ ಕೇಂದ್ರ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080